Pages

ಪುಟಗಳು

Thursday, July 23, 2020

ಮಕ್ಕಳು ವಿಶ್ವದ ಅತ್ಯಂತ ಮೌಲ್ಯವುಳ್ಳ ಸಂಪತ್ತು ಮತ್ತು ಭವಿಷ್ಯದ ಅತ್ಯುತ್ತಮ ಆಶಾಕಿರಣ

 24ನೇ ತಾರೀಖಿನಂದು ರಾಯಚೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗವಹಿಸಿದ್ದರು. ಪ್ರತೀ ಶನಿವಾರ ಚಂದನ ವಾಹಿನಿಯಲ್ಲಿ ರಾತ್ರಿ 9:30 ಕ್ಕೆ ಪ್ರಸಾರವಾಗುವ ಕ್ರೀಡಾ ರಸಪ್ರಶ್ನೆಯನ್ನು ನಡೆಸಿಕೊಡುವ  ಮೇಘವಿ ಮಂಜುನಾಥರವರ ಜೊತೆಯಲ್ಲಿ ತೆಗೆದ ಕೆಲವು ಛಾಯಾಚಿತ್ರಗಳು

ಉತ್ತಮವಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
 ನನಗೂ ನಮ್ಮ ಮಕ್ಕಳಿಗೂ ಉತ್ತಮವಾದ ಅನುಭವ ನೀಡಿತು.

20 ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ  ನಮ್ಮ ಮಕ್ಕಳು 13 ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾದಗಿರಿ, ಕೊಪ್ಪಳ,ರಾಯಚೂರಿನ ಹೆಚ್ಚಿನ ಸಂಖ್ಯೆಯಲ್ಲಿ ಹೈಸ್ಕೂಲ್ ಮಕ್ಕಳೇ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ  ಅವರಿಗೇ ಪೈಪೋಟಿ ನೀಡಿದ್ದು ಹೆಮ್ಮೆಯ ವಿಚಾರ 

ನಮ್ಮ ತುಗ್ಗಲದಿನ್ನಿ ಸರ್ಕಾರಿ  ಶಾಲೆ 
ನಮ್ಮ ಹೆಮ್ಮೆ
ಈ ವಿಚಾರವನ್ನು ಹಂಚಿಕೊಳ್ಳಲು ಖುಷಿಯೆನಿಸುತ್ತದೆ

No comments:

Post a Comment